Money Tips: ಲಕ್ಷ್ಮಿದೇವಿಯ ಆಶೀರ್ವಾದ ಬೇಕಾದ್ರೆ ಈ ಸಿಂಪಲ್‌ ಸಲಹೆ ಪಾಲಿಸಿ

Astrology Tips for money: ನಿಮ್ಮ ಮನೆಯಲ್ಲಿ ತುಳಸಿ ಗಿಡವನ್ನು ನೆಟ್ಟು ಅದರ ಹತ್ತಿರ ಪ್ರತಿದಿನ ತುಪ್ಪ ದೀಪವನ್ನು ಬೆಳಗಿಸಿ. ತಾಯಿ ಲಕ್ಷ್ಮಿದೇವಿಯು ನಿಮಗೆ ಸಮೃದ್ಧಿಯನ್ನು ದಯಪಾಲಿಸುತ್ತಾಳೆ. ಸಂಪತ್ತಿನ ದೇವತೆಯ ಅನುಗ್ರಹ ಪಡೆಯಲು ದಾನ ಮಾಡಿ. 

Remedies for money and prosperity: ಇಂದು ಅನೇಕರು ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸಾಲದ ಹೊರೆಯಿಂದ ಮುಕ್ತಿ ಪಡೆಯಲು ಇನ್ನಿಲ್ಲದ ಸರ್ಕಸ್‌ ಮಾಡುತ್ತಾರೆ. ಯಾವುದೇ ಒಬ್ಬ ವ್ಯಕ್ತಿಯ ಹಣಕಾಸಿನ ಸ್ಥಿತಿಗತಿಯು ಆತನ ಗ್ರಹಗತಿಯನ್ನು ಆಧರಿಸುತ್ತದೆ ಎಂದು ಹೇಳಲಾಗಿದೆ. ಆರ್ಥಿಕ ಪ್ರಗತಿ ಹೊಂದಲು ಮತ್ತು ಸಾಲದಿಂದ ಮುಕ್ತಿ ಹೊಂದಲು ಜ್ಯೋತಿಷ್ಯಶಾಸ್ತ್ರದಲ್ಲಿ ಅನೇಕ ರೀತಿಯ ಸಲಹೆಗಳನ್ನು ನೀಡಲಾಗಿದೆ. ನೀವು ಈ ಸಲಹೆಗಳನ್ನು ಪಾಲಿಸಿದರೆ ತಾಯಿ ಲಕ್ಷ್ಮಿದೇವಿಯ ಆಶೀರ್ವಾದವನ್ನು ಪಡೆಯಬಹುದು. ಲಕ್ಷ್ಮಿದೇವಿಯ ಆಶೀರ್ವಾದ ಪಡೆಯಲು ಏನು ಮಾಡಬೇಕು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /5

ಮನೆಯಲ್ಲಿ ಮಹಿಳೆಯರನ್ನು ಅತ್ಯಂತ ಗೌರವದಿಂದ ಕಾಣಬೇಕು. ಅವರು ತಾಯಿ ಲಕ್ಷ್ಮಿದೇವಿಯ ದ್ಯೋತಕ. ಪ್ರಾರ್ಥನೆ ಸಲ್ಲಿಸುವಾಗ ನೀವು ಪೂಜಿಸುವ ಸ್ಥಳದಲ್ಲಿ ಕುಬೇರ ಯಂತ್ರವನ್ನು ಕೆಂಪು ಬಟ್ಟೆಯ ಮೇಲೆ ಇರಿಸಿ.

2 /5

ನಿಮ್ಮ ಮನೆಯಲ್ಲಿ ತುಳಸಿ ಗಿಡವನ್ನು ನೆಟ್ಟು ಅದರ ಹತ್ತಿರ ಪ್ರತಿದಿನ ತುಪ್ಪ ದೀಪವನ್ನು ಬೆಳಗಿಸಿ. ತಾಯಿ ಲಕ್ಷ್ಮಿದೇವಿಯು ನಿಮಗೆ ಸಮೃದ್ಧಿಯನ್ನು ದಯಪಾಲಿಸುತ್ತಾಳೆ. ಸಂಪತ್ತಿನ ದೇವತೆಯ ಅನುಗ್ರಹ ಪಡೆಯಲು ದಾನ ಮಾಡಿ. 

3 /5

ಮನೆಯಲ್ಲಿ ಒಡೆದ ಅಥವಾ ಹಳೆಯ ಪಾತ್ರೆಗಳನ್ನು ಎಂದಿಗೂ ಇಡಬೇಡಿ ಅಥವಾ ಬಳಸಬೇಡಿ. ಪ್ರತಿ ಶುಕ್ರವಾರ ವಿಷ್ಣುವಿಗೆ ಶಂಖದ ಮೂಲಕ ನೀರನ್ನು ಅರ್ಪಿಸಿ. ಇದು ತಾಯಿ ಲಕ್ಷ್ಮಿದೇವಿಯನ್ನು ಅಪಾರವಾಗಿ ಸಂತೋಷಪಡಿಸುತ್ತದೆ. ತಾಯಿ ಲಕ್ಷ್ಮಿದೇವಿಯ ಆಶೀರ್ವಾದ ಸಿಗಲು ಪ್ರತಿದಿನ ಸ್ನಾನದ ನಂತರ ನಿಮ್ಮ ಹಣೆಯ ಮೇಲೆ ಕುಂಕುಮದಿಂದ ಮಾಡಿದ ತಿಲಕವನ್ನು ಹಚ್ಚಿಕೊಳ್ಳಿರಿ.

4 /5

ಮನೆಯ ಮಹಿಳೆ ಪ್ರತಿದಿನ ಬೆಳಗ್ಗೆ ನೀರು ತುಂಬಿದ ಹೂಜಿಯನ್ನು ಮುಖ್ಯ ದ್ವಾರದಲ್ಲಿ ಎಸೆಯಬೇಕು. ಇದು ಸಂಪತ್ತು ನಿಮ್ಮ ಮನೆಗೆ ಪ್ರವೇಶಿಸಲು ಮತ್ತು ಹೇರಳ ಧನಲಾಭಕ್ಕೆ ಸಹಾಯ ಮಾಡುತ್ತದೆ. ಆರ್ಥಿಕ ಸಮಸ್ಯೆಗಳನ್ನು ಹೋಗಲಾಡಿಸಲು ಪ್ರತಿ ಬುಧವಾರ ಹಸುವಿಗೆ ಹುಲ್ಲು ತಿನ್ನಿಸಿರಿ.

5 /5

ಮೂವರು ಅವಿವಾಹಿತ ಯುವತಿಯರಿಗೆ ಖೀರ್ ತಿನ್ನಿಸಿ. 1 ತಿಂಗಳ ಕಾಲ ಪ್ರತಿ ಶುಕ್ರವಾರ ಸ್ವಲ್ಪ ನಗದಿನ ಜೊತೆಗೆ ಹಳದಿ ಬಟ್ಟೆಯನ್ನು ನೀಡಿ. ಇದು ತಾಯಿ ಲಕ್ಷ್ಮಿದೇವಿಯನ್ನು ಸಂತೋಷಪಡಿಸುತ್ತದೆ. ಬಳಿಕ ತಾಯಿಯು ನಿಮ್ಮ ವಾಸಸ್ಥಾನಕ್ಕೆ ಒಲವು ತೋರುತ್ತಾಳೆ.