ನವದೆಹಲಿ: ಆಸ್ಟ್ರೇಲಿಯಾದ ಮಾಜಿ ವೇಗಿ ಗ್ಲೆನ್ ಮೆಕ್ಗ್ರಾತ್ ಅವರ ಯುಗದ ಶ್ರೇಷ್ಠ ಬೌಲರ್ ಆಗಿದ್ದವರು. ಅವರ ಕಾಲಾವಧಿಯಲ್ಲಿ ಕೆಲವೇ ಆಟಗಾರರನ್ನು ಹೊರತುಪಡಿಸಿದರೆ ಉಳಿದವರು ಅವರ ಎಸೆತಗಳನ್ನು ಎದುರಿಸುವಲ್ಲಿ ಸಾಕಷ್ಟು ಕಷ್ಟಪಡುತ್ತಿದ್ದರು.
ಈಗ ಇಎಸ್ಪಿಎನ್ಕ್ರಿಕ್ಇನ್ಫೊ ಅವರೊಂದಿಗಿನ ಚಾಟ್ ಶೋನಲ್ಲಿ, ಅವರು ತಮ್ಮ ಕನಸಿನ ಹ್ಯಾಟ್ರಿಕ್ನಲ್ಲಿ ಔಟ್ ಮಾಡಲು ಬಯಸುವ ಬ್ಯಾಟ್ಸ್ಮನ್ಗಳನ್ನು ಆಯ್ಕೆ ಮಾಡಿದ್ದಾರೆ.ವಿಶೇಷವೆಂದರೆ ಈ ಹ್ಯಾಟ್ರಿಕ್ ನಲ್ಲಿ ಇಬ್ಬರು ಭಾರತೀಯ ಕ್ರಿಕೆಟಿಗರಿದ್ದಾರೆ. ಗ್ಲೆನ್ ಮೆಕ್ ಗ್ರಾತ್ ಅವರು ಬ್ರಿಯಾನ್ ಲಾರಾ, ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ಅವರನ್ನು ಹ್ಯಾಟ್ರಿಕ್ ಪಡೆಯುವುದಾಗಿ ಹೇಳಿಕೊಂಡಿದ್ದಾರೆ.
ರಾಹುಲ್ ದ್ರಾವಿಡ್ ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ಕ್ರಿಕೆಟ್ ಆಟಗಾರ ತಮ್ಮ ಶಿಸ್ತುಬದ್ಧ ಆಟದ ಶೈಲಿಯಿಂದ ಗಮನ ಸೆಳೆದ ದ್ರಾವಿಡ್ ಭಾರತ ತಂಡಕ್ಕೆ ಸದಾ ಆಪತ್ಪಾಂಧವರಾಗಿದ್ದರು.ಈ ಹಿಂದೆ ಎಷ್ಟೋ ಭಾರಿ ಭಾರತ ತಂಡವು ಸಂಕಷ್ಟದಲ್ಲಿದ್ದಾಗಿ ಒಂಟಿ ಸಲಗದಂತೆ ಏಕಾಂಗಿಯಾಗಿ ಹೋರಾಡುತಿದ್ಧರು.ಇದರಿಂದಾಗಿ ಭಾರತ ತಂಡವನ್ನು ಗೆಲುವಿನ ಹೊಸ್ತಿಲಲ್ಲಿ ನಿಲ್ಲಿಸಿದ ಹಲವು ಉದಾಹರಣೆಗಳಿವೆ, ಅದೇ ರೀತಿ ಅವರು ಸೋಲುವ ಪಂದ್ಯದಿಂದ ಬಚಾವ್ ಕೂಡ ಮಾಡಿದ್ದಾರೆ.
Team India: ಗಾಯಗೊಂಡ ಸಂಜಯ್ ಮಂಜ್ರೇಕರ್ ಅವರ ಬದಲಿಗೆ ರಾಹುಲ್ ದ್ರಾವಿಡ್ ತಂಡದಲ್ಲಿ ಅವಕಾಶ ಪಡೆದರು, ನಂತರ ಅವರು ಹಿಂತಿರುಗಿ ನೋಡಲಿಲ್ಲ. ರಾಹುಲ್ ವಿದೇಶಿ ಪಿಚ್ಗಳಲ್ಲಿ ಅತ್ಯಂತ ಯಶಸ್ವಿ ಬ್ಯಾಟ್ಸ್ಮನ್ ಆಗಿದ್ದಾರೆ.
ಭಾರತೀಯ ಕ್ರಿಕೆಟ್ನ ಮುಂದಿನ ದಾರಿ ಕುರಿತು ಚರ್ಚಿಸಲು ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ ನಾಳೆ ಎನ್ಸಿಎ ಮುಖ್ಯಸ್ಥ ರಾಹುಲ್ ದ್ರಾವಿಡ್ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ದಕ್ಷಿಣ ಆಫ್ರಿಕಾ ವಿರುದ್ಧದ ಭಾರತದ ಮೂರನೇ ಟಿ 20 ಅಂತಾರಾಷ್ಟ್ರೀಯ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ, ಈ ಹಿನ್ನಲೆಯಲ್ಲಿ ಭಾರತ ತಂಡದ ಅಭ್ಯಾಸದ ಸಂದರ್ಭದಲ್ಲಿ ಭಾರತ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಹಾಗೂ ಪ್ರಸಕ್ತ ಕೋಚ್ ರವಿಶಾಸ್ತ್ರಿ ಮುಖಾಮುಖಿಯಾಗಿದ್ದಾರೆ.
ಮರ್ಸಿಡೀಸ್ ಬೆಂಝ್ ಜಿಎಲ್ಇ ಕಾರಿನ ಬೇಸ್ ವರ್ಷನ್ 250 ಡಿ ಬೆಲೆ 61.75 ಲಕ್ಷ ರೂ.ಗಳಾಗಿದ್ದು, ಟಾಪ್-ಎಂಡ್ 350 ಜಿ ರೂಪಾಂತರದ ದೆಹಲಿಯ ಎಕ್ಸ್ ಶೋರೂಮ್ ಬೆಲೆ 77.82 ಲಕ್ಷ ರೂ. ಗಳಾಗಿವೆ.
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕೊನೆಗೂ ಐಸಿಸಿ ಹಾಲ್ ಆಫ್ ಫೇಮ್ ಗೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಈ ಸ್ಥಾನ ಪಡೆದ ಆರನೇ ಭಾರತೀಯ ಕ್ರಿಕೆಟ್ ಆಟಗಾರ ಎನ್ನುವ ಖ್ಯಾತಿ ಪಡೆದರು.ಸಚಿನ್ ಜೊತೆಗೆ ಈ ಸ್ಥಾನ ಪಡೆದ ಆಟಗಾರರೆಂದರೆ ದಕ್ಷಿಣ ಆಫ್ರಿಕಾದ ವೇಗದ ದಂತಕಥೆ ಅಲನ್ ಡೊನಾಲ್ಡ್ ಮತ್ತು ಎರಡು ಬಾರಿ ವಿಶ್ವಕಪ್ ವಿಜೇತ ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟಿಗಾರ್ತಿ ಕ್ಯಾಥರಿನ್ ಫಿಟ್ಜ್ಪ್ಯಾಟ್ರಿಕ್.
'ದಿ ವಾಲ್' ಎಂದೇ ಖ್ಯಾತರಾಗಿರುವ ಭಾರತ ಕ್ರಿಕೆಟ್ ತಂಡದ ಮಾಜಿ ಬ್ಯಾಟ್ಸ್ಮನ್ ರಾಷ್ಟ್ರೀಯ ಪುರುಷರ ಮತ್ತು ಮಹಿಳೆಯರ ಮುಖ್ಯ ತರಬೇತುದಾರರು ಮತ್ತು ಭಾರತ ಅಭಿವೃದ್ಧಿ ತಂಡಗಳಿಗಾಗಿ ಕ್ರಿಕೆಟ್ ತರಬೇತುದಾರರಿಗೆ ಉತ್ತೇಜನ ನೀಡಲಿದ್ದಾರೆ.
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಐಸಿಸಿ ಹಾಲ್ ಆಫ್ ಫೇಮ್ ಗೆ ಆಯ್ಕೆಯಾಗಿದ್ದಾರೆ.ಆ ಮೂಲಕ ಈ ಶ್ರೇಯಕ್ಕೆ ಪಾತ್ರನಾದ ಐದನೇ ಆಟಗಾರ ಎಂದು ಅವರು ಖಾತ್ಯಿ ಪಡೆದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.