ಕನ್ನಡಿಗ ಕೆ.ಎಲ್‌.ರಾಹುಲ್‌ಗೆ ಸಿಗದ ಚಾನ್ಸ್‌

  • Zee Media Bureau
  • May 1, 2024, 03:50 PM IST

ಟಿ-20 ವಿಶ್ವಕಪ್​ಗೆ ಭಾರತ ತಂಡವನ್ನು ಮಂಗಳವಾರ ಪ್ರಕಟಿಸಲಾಗಿದೆ. ಚೇಸಿಂಗ್​​ ಮಾಸ್ಟರ್ ವಿರಾಟ್​ ಕೊಹ್ಲಿ, ಯಜುವೇಂದ್ರ ಚಹಲ್​, ಅಪಘಾತಕ್ಕೀಡಾಗಿ ವರ್ಷದ ಬಳಿಕ ಕ್ರಿಕೆಟ್​ ಮೈದಾನಕ್ಕಿಳಿದ ರಿಷಬ್​ ಪಂತ್​ ಸ್ಥಾನ ಪಡೆದಿದ್ದರೆ, ಕನ್ನಡಿಗ ಕೆ.ಎಲ್.ರಾಹುಲ್​ ಅವಕಾಶ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. 

Trending News