Netra Jadhav: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಶ್ರೀರಸ್ತು ಶುಭಮಸ್ತು’ ಧಾರಾವಾಹಿ ಭಾರೀ ಜನಮೆಚ್ಚುಗೆ ಪಡೆದಿದೆ. ಅದರಲ್ಲೂ ಈ ಧಾರವಾಹಿಯಲ್ಲಿ ವಿಲನ್ ಪಾತ್ರದಲ್ಲಿ ಬಣ್ಣಹಚ್ಚಿದ್ದ ಶಾರ್ವರಿ ಎಲ್ಲೆಡೆ ಮನೆ ಮಾತಾಗಿದ್ದರು.
Bigg Boss Winner Munawar : ಬಿಗ್ಬಾಸ್ನಲ್ಲಿ ಗೆಲುವು ಸಾಧಿಸುವ ಮೂಲಕ ಜನ ಮೆಚ್ಚುಗೆ ಪಡೆದಿದ್ದ ಸ್ಪರ್ಧಿಯೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತು ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಯಾರು ಆ ಸ್ಪರ್ಧಿ, ಏನಾಯ್ತು ಅವರಿಗೆ..? ಬನ್ನಿ ನೋಡೋಣ..
ಹಿಂದುತ್ವ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಕುರಿತು ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ನೀಡಿರುವ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಲ್ಲದೆ, ಅಂಜನಾದ್ರಿ ಅಭಿವೃದ್ದಿಗಾಗಿ ಸಿಎಂ ಸಿದ್ದರಾಮಯ್ಯ 100 ಕೋಟಿ ರೂ. ಅನುದಾನ ನೀಡಿದ್ದಕ್ಕೆ ತೀವ್ರವಾಗಿ ಖಂಡಿಸಿದ್ದಾರೆ.
Aaradhya Devi hot photos : ಸ್ಟಾರ್ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ಕೈಗೆ ಸಿಕ್ಕರೆ ಆ ನಾಯಕಿಗೆ ಜನಪ್ರಿಯತೆ ತಾನಾಗಿಯೇ ಸಿಗುತ್ತದೆ. ಆರ್ಜಿವಿ ಪರಿಚಯಿಸುವ ಯುವತಿಯರು ರಾತ್ರೋರಾತ್ರಿ ಖ್ಯಾತಿ ಪಡೆದ ಪಟ್ಟಿ ದೊಡ್ಡದಿದೆ. ಅದೇ ಪಟ್ಟಿಯಲ್ಲಿ ಆರಾಧ್ಯ ದೇವಿ ಅಲಿಯಾಸ್ ಶ್ರೀ ಲಕ್ಷ್ಮಿ ಸತೀಶ್ ಇದ್ದಾರೆ. ಸಧ್ಯ ಆರಾಧ್ಯ ಹಂಚಿಕೊಂಡಿರುವ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ..
Optical illusions : ಮೆದುಳಿನ ಚಾಣಾಕ್ಷತೆ ಮತ್ತು ಬುದ್ದಿ ಮಟ್ಟವನ್ನು ಪರೀಕ್ಷಿಸಲು ಆಪ್ಟಿಕಲ್ ಇಲ್ಯೂಷನ್ ಚಿತ್ರಗಳನ್ನು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ಅಲ್ಲದೆ, ಭ್ರಮಾತ್ಮಕ ಚಿತ್ರಗಳು ತುಕ್ಕು ಹಿಡಿದು ಮೈಂಡ್ಗೆ ಕೆಲಸ ನೀಡುತ್ತವೆ, ಕಣ್ಣಿನ ಪರೀಕ್ಷೆ ಮಾಡುತ್ತವೆ..
South Actress Jyothika: ಸೌತ್ ನಟಿ ಜ್ಯೋತಿಕಾ ವಿವಿಧ ಭಾಷೆಗಳ ಸಿನಿಮಾಗಳಲ್ಲಿ ನಟಿಸಿ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ.. ಆದರೆ ಇವರ ತಂಗಿಯೂ ಖ್ಯಾತ ನಟಿ ಎಂದು ನಿಮಗೆ ಗೊತ್ತೇ?
Rahi Sawant Health Update: ರಾಖಿ ಸಾವಂತ್ ಅವರ ಟ್ಯೂಮರ್ ಆಪರೇಷನ್ ಯಶಸ್ವಿಯಾಗಿದೆ ಆದರೆ ಅವರ ಸ್ಥಿತಿ ಇನ್ನೂ ಚೆನ್ನಾಗಿಲ್ಲ. ಇತ್ತೀಚೆಗಷ್ಟೇ ವೈದ್ಯರು ರಾಖಿಯ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
Dhirubhai ambani international school: ಧೀರೂಭಾಯಿ ಅಂಬಾನಿ ಇಂಟರ್ನ್ಯಾಶನಲ್ ಸ್ಕೂಲ್ ಭಾರತದ ಅತ್ಯಂತ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾಗಿದೆ. ಭಾರತೀಯ ಬಿಲಿಯನೇರ್ ಮತ್ತು ಕೈಗಾರಿಕೋದ್ಯಮಿ ನೀತಾ ಅಂಬಾನಿ ಈ ಶಾಲೆಯನ್ನು 2003 ರಲ್ಲಿ ಪ್ರಾರಂಭಿಸಿದರು.
Rangoli Kannada Serial Actress Siri: ಹಲವಾರು ವರ್ಷಗಳಿಂದ ಧಾರಾವಾಹಿ, ಸಿನಿಮಾಗಳಲ್ಲಿ ಮಿಂಚಿದ್ದ ಸ್ಯಾಂಡಲ್ವುಡ್ ನಟಿ ಸಿರಿ, ʼಬಿಗ್ಬಾಸ್ʼ ಮನೆಯಲ್ಲಿದ್ದ ಸಮಯದಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಬೆಳಕು ಚೆಲ್ಲಿದ್ದರು. ಇದೇ ವೇಳೆ ಅವರು ತಾವು ಏಕೆ ಇನ್ನೂ ಅವಾಹಿತರಾಗಿದ್ದೇನೆ ಅನ್ನೋದನ್ನು ಬಹಿರಂಗಪಡಿಸಿದ್ದರು.
Anctress Bhanupriya: 80 ರ ದಶಕದಲ್ಲಿ ಚಿತ್ರರಂಗದಲ್ಲಿ ಖ್ಯಾತಿ ಗಳಿಸಿದ ಪ್ರಮುಖ ನಟಿಯರಲ್ಲಿ ಬಾನುಪ್ರಿಯಾ ಕೂಡ ಒಬ್ಬರು. ಅವರು 1983ರ ತಮಿಳು ಸಿನಿಮಾದ ಮೂಲಕ ಚಿತ್ರರಂಗಕ್ಕೆ ನಾಯಕಿಯಾಗಿ ಪಾದಾರ್ಪಣೆ ಮಾಡಿದರು.
SRK : ಎರಡು ದಿನಗಳ ಹಿಂದೆಯಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡ ಸುಹಾನಾ ಖಾನ್ ಬಗ್ಗೆ ಶಾರುಖ್ ಖಾನ್ ಒಂದು ಮಾಹಿತಿಯನ್ನು ಹೊರಹಾಕಿದ್ದು , ಭವಿಷ್ಯದ ಬಾಯ್ ಫ್ರೆಂಡ್ ಕುರಿತಂತೆ ಮಾಹಿತಿಯನ್ನು ಹೊರಹಾಕಿದ್ದಾರೆ.
Laila Khan Murder case : 13 ವರ್ಷಗಳ ಹಿಂದೆ ಸಂಚಲನ ಮೂಡಿಸಿದ್ದ ಬಾಲಿವುಡ್ ನಟಿ ಲೈಲಾ ಖಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ನಟಿಯ ಮಲತಂದೆಗೆ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ಲೈಲಾ ಖಾನ್ ಮತ್ತು ಆಕೆಯ ತಾಯಿ ಹಾಗೂ ನಾಲ್ವರು ಒಡಹುಟ್ಟಿದವರನ್ನು 2011 ರಲ್ಲಿ ನಟಿಯ ಮಲತಂದೆ ಪರ್ವೇಜ್ ತಕ್ ಹತ್ಯೆಗೈದಿದ್ದ.
Rajinikanth Golden Visa : ಅಬುಧಾಬಿಯ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆಯಲ್ಲಿ (ಡಿಟಿಸಿ) ಸೂಪರ್ಸ್ಟಾರ್ ನಟ ರಜನಿಕಾಂತ್ ಅವರು ಗೋಲ್ಡನ್ ವೀಸಾವನ್ನು ಪಡೆದರು. ಈ ಅಪರೂಪದ ವೀಸಾ ಸಿಕ್ಕಿರುವುದಕ್ಕೆ ರಜನಿಕಾಂತ್ ಸಂತಸ ವ್ಯಕ್ತಪಡಿಸಿದ್ದಾರೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.